tag:blogger.com,1999:blog-41804532071672045102024-03-05T20:59:08.041+05:30ನಾವೇಕೆ ಹೀಗೆ ?ಮನಸ್ಸಿನಲ್ಲಿ ದಿನಾಗಲೂ ಪ್ರಶ್ನೆಗಳು ಉದ್ಭವಿಸುತ್ತಿರುತ್ತವೆ. ಅವೆಲ್ಲ ಇದೊಂದೇ ಪ್ರಶ್ನೆಯಲ್ಲಿ ಮಿಳಿತಗೊಳ್ಳುತ್ತವೆ. ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಆದರೂ ಕೆಲವೊಮ್ಮೆ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ!Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger37125tag:blogger.com,1999:blog-4180453207167204510.post-24180794244535958192015-04-20T23:00:00.000+05:302015-04-21T09:05:34.717+05:30ದೃಷ್ಟಿಯ ದೃಷ್ಟಿಕೋನ
ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ ಓಡಾಡುವ ಕಾರಣ ನನ್ನ ಕೀಚೈನಿನ ಕಲೆಕ್ಷನ್ನು ಅವಿರತವಾಗಿ ನಡೆದುಕೊಂಡು ಬಂದಿದೆ. ನಾನು ಎಮ್.ಫಿಲ್ ಮಾಡುತ್ತಿದ್ದ ಕಾಲ.[೨೦೧೧] ಲ್ಯಾಬಲ್ಲಿ ನನ್ನ ಪ್ರಯೋಗ ಸತತ ಹದಿನಾಲ್ಕನೇ ಬಾರಿ ಕೈಕೊಟ್ಟ ಶುಭಸಂದರ್ಭದಲ್ಲಿ, ನಾನು ಬೇರೇನೂ ಮಾಡಲು ತೋಚದೆ ಲ್ಯಾಬಿಂದ ಹೊರಬಿದ್ದು ಜಯನಗರದಲ್ಲಿ ಬೀದಿಗಳಲ್ಲಿ ಒಂದು ಸುತ್ತು ಹಾಕಿದೆ. Lakshmi Shashidhar Chaitanyahttp://www.blogger.com/profile/14869830562465883656noreply@blogger.com5tag:blogger.com,1999:blog-4180453207167204510.post-34122223720256182132014-12-16T19:36:00.002+05:302014-12-16T19:36:42.878+05:30ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ...
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಅಟ್ಟಹಾಸ ಈ ಮೇಲಿನ ವಾಕ್ಯದ ಉದಾಹರಣೆಯಾಗಬಹುದೇನೋ.ಹಿಂಸೆಗೆ ಹಾಲೆರೆದು ಈಗ ಪಾಕಿಸ್ತಾನಕ್ಕೆ ದೊರೆತ ಫಲವೇನು ? ಮುಗ್ಧ ಕಂದಮ್ಮಗಳಿಗೆ ಜಿಹಾದ್ ಗೊತ್ತಿದೆಯೇ ? ಅವೇನು ಮಾಡಿದ್ದವು ಪಾಪ..ಗುಂಡೇಟಿಗೆ ಬಲಿಯಾಗಲು ?
ನಿನ್ನೆ ಆಸ್ಟ್ರೇಲಿಯಾ, ಇಂದು ಪಾಕಿಸ್ತಾನ, ನಾಳೆ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ತೂಗುಬಿಟ್ಟಿವೆ ಮೀಡಿಯಾ..
ಈ ಬರ್ಬರತೆ ಇಲ್ಲಷ್ಟೇ ಅಲ್ಲ...ಎಲ್ಲೇ ಆದರೂ ಖಂಡನೀಯ. ಈಗಲಾದರೂ ಜಗತ್ತು ರಾಜಕೀಯ ಮರೆತು ಒಂದಾಗಿ ನಿಂತು ಭಯೋತ್ಪಾದನೆLakshmi Shashidhar Chaitanyahttp://www.blogger.com/profile/14869830562465883656noreply@blogger.com0tag:blogger.com,1999:blog-4180453207167204510.post-64010004694608419572010-12-15T23:15:00.003+05:302010-12-16T20:38:14.044+05:30ಪ್ರಣತಿಯಿಂದ ಪ್ರಬಂಧ ಸ್ಪರ್ಧೆ
<!--[if gte mso 9]> Normal 0 false false false EN-US X-NONE X-NONE MicrosoftInternetExplorer4 <!--[endif]--><!--[if gte mso 9]>Lakshmi Shashidhar Chaitanyahttp://www.blogger.com/profile/14869830562465883656noreply@blogger.com0tag:blogger.com,1999:blog-4180453207167204510.post-25814703197896240432010-02-21T18:10:00.003+05:302010-02-21T21:25:26.843+05:30ಸಧ್ಯ ಕರೆಂಟು ಹೋಯ್ತು !ಟೈಟಲ್ ನೋಡಿದ ತಕ್ಷಣ ನನಗೇನಾಗಿದೆ ಅಂತ ನೀವು ಯೋಚಿಸೋದು ಸಹಜ. ಪರೀಕ್ಷೆಯ ಈ ಸಮಯದಲ್ಲಿ ಕರೆಂಟಿಲ್ಲದೇ, ಮಕ್ಕಳೆಲ್ಲ ಓದಲಾಗದೇ ಪರದಾಡುತ್ತಿರುವಾಗ, ಸಧ್ಯ ಕರೆಂಟು ಹೋಯ್ತು ಅಂತ ಉದ್ಗರಿಸುತ್ತಿದ್ದಾಳಲ್ಲಾ, ಇವಳೇಕೆ ಹೀಗೆ ಅಂತ ನೀವು ಪ್ರಶ್ನೆ ಕೇಳುವುದರಲ್ಲಿಯೂ ಖಂಡಿತಾ ಆಶ್ಚರ್ಯ ಇಲ್ಲ. ಆದರೆ ಹೀಗೆ ಉದ್ಗರಿಸಿದ್ದು ನಾನಲ್ಲ.ನಾನಲ್ಲದಿದ್ದರೆ ಇನ್ಯಾರು ಹೀಗೆ ಉದ್ಗರಿಸಿದ್ದು ? ಯಾರದು ? ಅಂತ ಪ್ರಶ್ನೆ ಕೇಳಿ ನಿಮ್ಮ ಕುತೂಹಲ ಕೆರಳಿಸಲು ನಾನು ಬೆಳೆಗೆರೆಯ ಹಾಗೆ ಕ್ರೈಂ ಡೈರಿ ನಡೆಸಿಕೊಡುತ್ತಿಲ್ಲ.Lakshmi Shashidhar Chaitanyahttp://www.blogger.com/profile/14869830562465883656noreply@blogger.com18tag:blogger.com,1999:blog-4180453207167204510.post-5931361014455303352009-11-22T21:42:00.001+05:302009-11-22T21:53:10.249+05:30ಸಂಸಾರ.....ವ್ಯಾಧಿ.....ನಾನು ಅಧ್ಯಾಪಕಿಯಾದ ಮೇಲೆ ಮಕ್ಕಳಿಗೆ ಪರೀಕ್ಷೆಗಳನ್ನು ಕೊಟ್ಟೂ ಕೊಟ್ಟೂ ಅಭ್ಯಾಸ ಆಗಿ, ಈ ಬಾರಿ ನಿಮಗೂ ಪರೀಕ್ಷೆ ಕೊಡೋಣ ಅಂತ ಅನಿಸುತ್ತಿದೆ :) ಸಿಲಬಸ್ಸು ಏನು ,ಒಂದು ವಾಕ್ಯದ, ಐದು ವಾಕ್ಯದ ಪ್ರಶ್ನೋತ್ತರ ಇರುತ್ತದೆಯೇ ಅಂತೆಲ್ಲಾ ಹೆದರಬೇಡಿ. ಜಾಸ್ತಿ ಕಷ್ಟ ಏನು ಇಲ್ಲ. ನಾನು ಕೇಳೋದು ಎರಡೇ ಪ್ರಶ್ನೆಗಳು. ಮೊದಲ ಪ್ರಶ್ನೆ ಹೀಗಿದೆ-ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ- ಸಂಸಾರ........ವ್ಯಾಧಿ..........ಸಿಕ್ಕಾಪಟ್ಟೆ ಸುಲಭದ ಪ್ರಶ್ನೆ ಅಂತೆಲ್ಲಾ ಹಿಗ್ಗಬೇಡಿ. ಪ್ರಶ್ನೆ ಇನ್ನು ಮುಗಿದಿಲ್ಲ. Lakshmi Shashidhar Chaitanyahttp://www.blogger.com/profile/14869830562465883656noreply@blogger.com12tag:blogger.com,1999:blog-4180453207167204510.post-83033162115319660502009-10-10T21:03:00.012+05:302009-10-27T21:22:27.624+05:30ಕಾಲದ ಬಂಡಿಯಲ್ಲಿ ನಾವು ಎಷ್ಟು ಮುಂದೆ ಸಾಗಿದ್ದೇವೆ ?ಪ್ರಪಂಚದಲ್ಲಿ ನಾಗರಿಕತೆ ಆರಂಭವಾಗಿದ್ದು ಸಾವಿರಾರು ವರ್ಷಗಳ ಹಿಂದೆ.ಪ್ರಾಣಿಗಳಿಗಿಂತ ನಾವು ವಿಕಾಸಪಥದಲ್ಲಿ ಮುಂದೆ ಸಾಗತೊಡಗಿದ್ದೆವು. ಕಾಲಚಕ್ರದ ವೇಗದ ಗತಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳತೊಡಗಿದೆವು.ಪ್ರಾಣಿಗಳಿಗಿಂತ ಚೆನ್ನಾಗಿ ಯೋಚಿಸಿ ಅವನ್ನು ವ್ಯಕ್ತಪಡಿಸಬಲ್ಲ, ಕಾರ್ಯಗತಗೊಳಿಸಬಲ್ಲ ನಮ್ಮ ಸಾಮರ್ಥ್ಯ ನಾಗರಿಕತೆಗಳಿಗೆ ನಾಂದಿ ಹಾಡಿತು. ನಾಗರಿಕತೆಯಿಂದ ಸಮಾಜ ಬೆಳೆಯಿತು,ಸಮಾಜದಲ್ಲಿ ರೀತಿ, ನೀತಿ, ಆಚಾರ, ವಿಚಾರ, ಸಂಪ್ರದಾಯ ಸಂಸ್ಕೃತಿಗಳು ಮೇಳೈಸತೊಡಗಿದವು. ಕಾನೂನು, ದಂಡ ಸಂಹಿತೆ, Lakshmi Shashidhar Chaitanyahttp://www.blogger.com/profile/14869830562465883656noreply@blogger.com6tag:blogger.com,1999:blog-4180453207167204510.post-90927080804687265882009-09-03T21:16:00.001+05:302009-09-03T22:19:54.592+05:30ಗೌರಿ ಬಾಗಿನ- ನಾ ನ ನ ನಾ ನಾ? ?ಈ ಸರ್ತಿ ಗೌರಿ ಮತ್ತು ಗಣೇಶ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಹಾಗೆ ಕಂಡರು. ಇಬ್ಬರೂ ಒಂದೇ ದಿನ ಧರೆಗೆ ಬಂದಿದ್ದರು ! ಅಲ್ಲದೇ ಭಾನುವಾರವೇ ಬಂದಿದ್ದರು, ಎಲ್ಲರಿಗೂ ಅನುಕೂಲವಾಗಲಿ ಅಂತ ! ಇರಲಿ, ಜೈ ಗೌರಿ ಗಣೇಶ !ಗೌರಿ ಗಣಪತಿ ಹಬ್ಬ ಹಿಂದೆ ಸಾಂಪ್ರದಾಯಿಕವಾಗಿತ್ತು, ಆಮೇಲೆ ಸಾಮಾಜಿಕವಾಯ್ತು. ಈಗ ಅಪ್ಪಟ ವ್ಯಾವಾಹಾರಿಕವಾಗಿದೆ . ಗೌರಿ ಹಬ್ಬದಲ್ಲಿ ಒಬ್ಬಟ್ಟಿಗೆ ಮೊದಲು ಪ್ರಾಮುಖ್ಯತೆ ಇದ್ದರೆ ಎರಡನೆಯದು ಗೌರಿ ಬಾಗಿನಕ್ಕೆ. ಎಲ್ಲ ಧಾನ್ಯಗಳು, ತೆಂಗಿನಕಾಯಿ, ಹಣ್ಣುಗಳು, ಮತ್ತು ಉಡುಗೊರೆಗಳನ್ನು Lakshmi Shashidhar Chaitanyahttp://www.blogger.com/profile/14869830562465883656noreply@blogger.com16tag:blogger.com,1999:blog-4180453207167204510.post-79307645065643473012009-08-03T17:10:00.003+05:302009-08-03T17:22:42.656+05:30ಮತ್ತೊಂದು ಆಹ್ವಾನನಾನು ಈ ಬಾರಿಯೂ ನಾವೇಕೆ ಹೀಗೆ ಅಂತ ಕೇಳೊಲ್ಲವಾದ್ದರಿಂದ, ನನಗೆ ಗೊತ್ತು ನೀವು ಸಹ " ಲಕ್ಷ್ಮಿ ಏಕೆ ಹೀಗೆ ?" ಅಂತ ಕೇಳೊಲ್ಲ ಅಂತ. :)ಪ್ರಣತಿ ಸಂಸ್ಥೆ ಮತ್ತೊಂದು ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಬಾರಿ ಎರಡು ಪುಸ್ತಕಗಳ ಬಿಡುಗಡೆಯಾಗಲಿದೆ. ಸಹಬ್ಲಾಗಿಗರು, ಪ್ರಣತಿಯ ಸದಸ್ಯರೂ ಮತ್ತು ಆತ್ಮೀಯರೂ ಆದ ಸುಶ್ರುತ ಬರೆದ "ಹೊಳೆಬಾಗಿಲು" ಲಲಿತ ಪ್ರಬಂಧಗಳ ಸಂಕಲನ ಮತ್ತು ಶ್ರೀನಿಧಿ ಬರೆದ "ಹೂವು ಹೆಕ್ಕುವ ಸಮಯ" ಕವನಗುಚ್ಛ- ಈ ಎರಡೂ ಪುಸ್ತಕಗಳ ಲೋಕಾರ್ಪಣೆಯ ಖುಷಿ ಪ್ರಣತಿಯದ್ದು. ನೀವು ಬಂದರೆ ನಮ್ಮ Lakshmi Shashidhar Chaitanyahttp://www.blogger.com/profile/14869830562465883656noreply@blogger.com1tag:blogger.com,1999:blog-4180453207167204510.post-79630548825297409352009-07-13T16:04:00.004+05:302009-07-13T16:23:32.539+05:30ಗಮಕ ಸುಧಾ ಧಾರೆಇಂದು ಮಾತ್ರ ನಾನು ನಾವೇಕೆ ಹೀಗೆ ಎಂದು ಕೇಳುವುದಿಲ್ಲ. :)ಕರ್ನಾಟಕದಲ್ಲಿ ಜನಪದ ಸಂಗೀತದಷ್ಟೇ ಪ್ರಸಿದ್ಧವಾಗಿರುವುದು ಗಮಕ ಕಲೆ ಮತ್ತು ಗಮಕ ಶೈಲಿಯ ಗಾಯನ. ಗಮಕ ಎಂದ ತಕ್ಷಣ ಎಲ್ಲರಿಗು ನೆನಪಾಗುವುದು ಕುಮಾರವ್ಯಾಸನ "ಕರ್ನಾಟ ಭಾರತ ಕಥಾ ಮಂಜರಿ "ಯ ವಾಚನ ಮತ್ತು ವ್ಯಾಖ್ಯಾನ. ಕುಮಾರವ್ಯಾಸನ ಕಾವ್ಯ ಮಾತ್ರವಲ್ಲದೆ, ಲಕ್ಷ್ಮೀಶನ ಜೈಮಿನಿ ಭಾರತ, ತೊರವೆ ರಾಮಾಯಣ ಮುಂತಾದ ಕಾವ್ಯಗಳು ಕೂಡ ಪ್ರಚಲಿತವಾಗಿವೆ. ಹೊಸ ಪ್ರಯೋಗಗಳಿಗೆ ಹೆಸರಾದ ಪ್ರಣತಿ ಸಂಸ್ಥೆಯು [www.pranati.in] ಗಮಕ ವಾಚನ Lakshmi Shashidhar Chaitanyahttp://www.blogger.com/profile/14869830562465883656noreply@blogger.com1tag:blogger.com,1999:blog-4180453207167204510.post-48509058823399296802009-05-10T17:09:00.004+05:302009-05-10T17:16:50.059+05:30ಫೋನ್ ಮಾಡಿ ಬನ್ನಿ...ಈಗೀಗ ಎಲ್ಲರೂ ಬ್ಯುಸಿ ಇರುತ್ತೇವೆ. ಕೆಲವರು ಮನೆಯ ಹೊರಗೆ, ಕೆಲವರು ಮನೆಯ ಒಳಗೆ. ಆತ್ಮೀಯರ ಆಗಮನ ಮೊದಲೇ ತಿಳಿದರೆ ನಾವು ನಮ್ಮ ಸಮಯವನ್ನು ಮರುವಿಂಗಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅವರ ಪ್ರತಿ ಇರುವ ನಮ್ಮ ಗೌರವ ಮತ್ತು ಆತ್ಮೀಯತೆಯನ್ನು ಸರಿಯಾಗಿ ವ್ಯಕ್ತಪಡಿಸಲಾಗದೇ ಒದ್ದಾಡುವುದೇ ಹೆಚ್ಚು.ಹೋದ ವಾರ ನಮ್ಮ ಮನೆಗೆ ದಂಪತಿಗಳು ಬಂದರು,ಅವರ ಮಗನ ಮದುವೆಗೆ ನಮ್ಮನ್ನು ಆಹ್ವಾನಿಸಲು. ಹೊಸ್ತಿಲು ದಾಟುತ್ತಿದ್ದಂತೆಯೇ, " ನಾವು ನಿಮ್ಮನ್ನು ಕರೆಯಲು ಬರುತ್ತಿರುವುದು ಇದು ಮೂರನೆಯ ಬಾರಿ. ಎರಡೂ Lakshmi Shashidhar Chaitanyahttp://www.blogger.com/profile/14869830562465883656noreply@blogger.com16tag:blogger.com,1999:blog-4180453207167204510.post-20406717879879502212009-03-23T17:20:00.006+05:302009-03-23T20:48:43.973+05:30ಛೇ ! ಇದನ್ನು ಮಾಡುವ ಬದಲು ನಾನಂದುಕೊಂಡಿದ್ದನ್ನೇ ಮಾಡಬೇಕಿತ್ತುಈ ಘಟನ ನಡೆದು ಸರಿಯಾಗಿ ಆರು ವರ್ಷ ಕಳೆದಿದೆ.[ ಸಾಕು...ನಿನ್ನ..ಈ ಹಳೆಯ ಫ್ಲಾಷ್ ಬ್ಯಾಕು ಅಂತ ಹಾಡದೇ ಇದೊಂದು ಫ್ಲಾಷ್ ಬ್ಯಾಕ್ ನ ಸಹಿಸಿಕೊಳ್ಳಿ ದಯವಿಟ್ಟು :) ]ನಮ್ಮ ಮನೆಯ ಪೇಯಿಂಟಿಂಗ್ ಕೆಲಸ ನಡಿಯುತ್ತಿತ್ತು. ಮನೆಗಳ ಸಾಮಾನೆಲ್ಲ ಅಲ್ಲೋಲ ಕಲ್ಲೋಲ. ಅದೇ ಸ್ಥಿತಿ ನನ್ನ ಮನಸ್ಸಿನದ್ದೂ ! ರಿಸಲ್ಟು ಬಂದು ಒಂದು ವಾರವಾಗಿತ್ತಷ್ಟೇ. ತೊಂಭತ್ತು ಪ್ರತಿಶತ ನಿರೀಕ್ಷಿಸಿದ್ದ ನಾನು ಎಂಭತ್ತೆರಡಕ್ಕೇ ತೃಪ್ತಿ ಪಡಬೇಕಾಯ್ತು. ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಗ್ಯಾರಂಟೀ ಎಂದುಕೊಂಡಿದ್ದ ನಾನು Lakshmi Shashidhar Chaitanyahttp://www.blogger.com/profile/14869830562465883656noreply@blogger.com19tag:blogger.com,1999:blog-4180453207167204510.post-63029339893637492862009-02-17T16:00:00.002+05:302009-02-18T12:55:35.845+05:30ಕ್ಲಬ್ಬು..ಪಾರ್ಟಿ ಮತ್ತು ನಾನು !ನಾನು ಓದು ಮುಗಿಸಿದ್ದೇ ಮಹಾಪರಾಧ ಆಗೋಯ್ತು ಅಂತ ಅನಿಸುತ್ತಿದೆ. ಮನೆ ಬಿಟ್ಟರೆ ಕಾಲೇಜು, ಓದು, ಅಲ್ಲಿನ ಸ್ನೇಹಿತೆಯರ ಜೊತೆ ಸುತ್ತಾಟ,ಮತ್ತೆ ಮನೆ, ಹೀಗಿತ್ತು ನನ್ನ ದಿನಚರಿ ಬಿಟ್ಟರೆ,ನನಗೆ ಈ ಪಾರ್ಟಿಗಳು, ಕ್ಲಬ್ಬಿನ ಮಿಟಿಂಗುಗಳನ್ನು attend ಮಾಡಿ ಅಭ್ಯಾಸವೇ ಇರಲಿಲ್ಲ.ಎಲ್ಲದಿಕ್ಕಿಂತಲೂ ಹೆಚ್ಚಾಗಿ, ನನ್ನನ್ನು ಇನ್ನು "ಚಿಕ್ಕವಳು" ಎಂದೇ ಭಾವಿಸಿದ್ದರು ಎಲ್ಲಾರು ಆದ್ದರಿಂದ, ನನ್ನನ್ನ ಕರೆಯುತ್ತಲೂ ಇರಲಿಲ್ಲ, ನಾನು ಕೇಳುವ ಗೋಜಿಗೂ ಹೋಗಿರಲಿಲ್ಲ. ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ನಾನು Lakshmi Shashidhar Chaitanyahttp://www.blogger.com/profile/14869830562465883656noreply@blogger.com20tag:blogger.com,1999:blog-4180453207167204510.post-91930398441597573062009-01-07T14:19:00.001+05:302009-01-07T15:08:40.398+05:30ಕಡೆಗೋಲ ತಾರೆನ್ನ ಚಿನ್ನ....ದಾಸರ ಪದದ ಸಾಲು ಇಲ್ಲೇಕೆ ಬಂತೆಂದು ಹುಬ್ಬೇರಿಸಬೇಡಿ. ಇದರ ಜೊತೆ ಕಾನೂರು ಹೆಗ್ಗಡಿತಿ ಕಾದಂಬರಿಯ ಕೆಲವು ಸಾಲುಗಳೂ ಬರಬೇಕಿತ್ತು. ಆದರೆ ಅದು ಯೋಚನೆಗಳ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕೊಂಡಿದೆಯಾದ್ದರಿಂದ ಸದ್ಯಕ್ಕೆ ಇದನ್ನೇ ಅಡ್ಜಸ್ಟ್ ಮಾಡಿಕೊಳ್ಳಿ.ನಮ್ಮ ತಂದೆ ತಾಯಿಗಳ ಜೊತೆ ನಾನು ತೀರ್ಥಯಾತ್ರೆಗೆ ಹೋಗಿದ್ದವಳು ಇಲ್ಲಿಗೆ ಬಂದು ಐದು ದಿನ ಆಯ್ತು. ನಾವು ಬರುವಷ್ಟರಲ್ಲಿ ನಮ್ಮ ತಂದೆಯ ಆಫೀಸಿಗೆ ಮಹಾಶಯರೊಬ್ಬರು ಕಾಲಿಟ್ಟು ಉಪದೇಶವೊಂದನ್ನು ಬಿಟ್ಟಿಯಾಗಿ ನೀಡಿ ಕಡೆಗೋಲೊಂದನ್ನು ಕೊಟ್ಟು Lakshmi Shashidhar Chaitanyahttp://www.blogger.com/profile/14869830562465883656noreply@blogger.com18tag:blogger.com,1999:blog-4180453207167204510.post-50475790153940285522008-12-09T21:09:00.003+05:302008-12-09T23:29:53.642+05:30ಚೇತನ ವಿಕಲವೇ ?ಇದರ ಬಗ್ಗೆ ಬರೆಯಬೇಕೆಂದು ನನಗೆ ಬಹಳ ದಿನಗಳಿಂದ ಅನಿಸಿತ್ತು. ಸಮಯದ ಅಭಾವದಿಂದ ಬರೆಯಲು ಆಗಿರಲಿಲ್ಲ. ಇನ್ನೊಂದು ವಾರದಲ್ಲಿ ನನಗೆ ಒಂದು ಬಹುಮುಖ್ಯ ಪರೀಕ್ಷೆಯಿದ್ದರೂ ಇವತ್ತು ಇದರ ಬಗ್ಗೆ ಬರೆಯಬೇಕೆಂದು ನಿಶ್ಚಯಿಸಿಯೇ ಕುಳಿತಿದ್ದೇನೆ.ನನಗೆ ವಿಕಲಚೇತನರು ಎಂಬ ಶಬ್ದದ ಬಗ್ಗೆ ತೀವ್ರ ಅಸಮಾಧಾನವಿದೆ. ಚೈತನ್ಯಕ್ಕೆ ವಿಕಲತೆ ಕಾಡುವುದುಂಟೇ? ಈ ಪದಪ್ರಯೋಗವೇ ನಮ್ಮ ಚೈತನ್ಯಕ್ಕೆ ವಿಕಲತೆಯುಂಟಾಗಿಸುತ್ತದೆ ಎಂದು ನಾನು ಭಾವಿಸುತ್ತೇನೆ.ಬಸ್ಸಿನಲ್ಲಿ ಹೋಗುವಾಗ " ಅಂಗ ವಿಕಲರಿಗೆ" ಎಂಬ ತಲೆಬರಹದಲ್ಲಿ Lakshmi Shashidhar Chaitanyahttp://www.blogger.com/profile/14869830562465883656noreply@blogger.com17tag:blogger.com,1999:blog-4180453207167204510.post-26360019868346912482008-11-16T16:52:00.010+05:302008-11-16T19:45:50.684+05:30ಮನುಷ್ಯರು ಸತ್ತಾಗ ಮಾತ್ರ ಅಳಬೇಕೆ?ನಾನು ಈ ಪ್ರಶ್ನೆ ಕೇಳಲು ಕಾರಣ ಇಷ್ಟೆ. ಬೆಂಗಳೂರು ಮೊದಲು ಮಹಾನಗರವಾಗಿತ್ತು. ಈಗ ಅದು "ಬೃಹತ್"ಬೆಂಗಳೂರಾಗಿದೆ. ರಸ್ತೆ ಅಗಲೀಕರಣ, ಪೋಲ್ ಸ್ಥಾಪನೆ, ಇವೇ ಮುಂತಾದ ಪಾಲಿಕೆ "ಮಹತ್ಕಾರ್ಯ"ಗಳಿಗೆ ಸಾವಿರಾರು ಮರಗಳು ಅಸುನೀಗಿವೆ. ಅದಕ್ಕೆ ನನ್ನ ವಿಷಾದವಿದೆ. ಆದರೆ, ಬೇಕಿಲ್ಲದ ಕಟ್ಟಡದ ವಿಸ್ತರಣೆಗೆ ಮರ ಕಡಿಯುವುದು ಸಾಧುವೇ ?ನಮ್ಮ ಮನೆಯ ಹಿಂದೆ ದೇವಸ್ಥಾನವೊಂದಿದೆ. ಆ ದೇವಸ್ಥಾನದ ಸಮಿತಿಯವರು ದೇವಸ್ಥಾನದ ಎದುರುಗಡೆ ಪ್ರವಚನ ಮಂದಿರವೊಂದನ್ನು ಕಟ್ಟಿಸಿದರು. ಪ್ರವಚನಕ್ಕಾಗಿ ಮಾತ್ರ ಕೊಡುತ್ತೇವೆ Lakshmi Shashidhar Chaitanyahttp://www.blogger.com/profile/14869830562465883656noreply@blogger.com22tag:blogger.com,1999:blog-4180453207167204510.post-22988647906905796762008-11-01T12:11:00.002+05:302008-11-01T12:39:39.652+05:30ರಾಜ್ಯೋತ್ಸವದ ಶುಭಾಶಯಗಳುಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನಾಡು ಆವಿರ್ಭವಿಸಿ ಇಂದಿಗೆ ಐವತ್ಮೂರು ಶರದೃತುಗಳು. ಶರತ್ಕಾಲದ ಹುಣ್ಣಿಮೆಯಂತೆಯೇ ನಮ್ಮ ಭಾಷೆಯೂ ಮನೋಹರ, ಆಹ್ಲಾದಕರ. ಚಂದ್ರನ ಬೆಳುದಿಂಗಳಿಗೆ ಮೋಡದ ಅಡಚಣೆ ಇಲ್ಲದಿರೆ ಎಷ್ಟು ಚೆನ್ನವೋ, ಹಾಗೆಯೇ, ಶಾಸ್ತ್ರೀಯ ಸ್ಥಾನಮಾನ ದೊರಕುವುದೋ ಇಲ್ಲವೋ ಎಂಬ ಅನುಮಾನದ ಮೋಡವನ್ನು ಕೇಂದ್ರ ಸರಕಾರ ಸರಿಸಿ ಕನ್ನಡ ಚಂದ್ರಮನ ಧವಳಕಾಂತಿಯನ್ನು ಜಗತ್ತೆಲ್ಲ ಆಸ್ವಾದಿಸುವಂತೆ ಮಾಡಿದೆ. ಕನ್ನಡಿಗರ ಒಕ್ಕೊರಲ ಕೂಗಿಗೆ, ಸತತ ಪರಿಶ್ರಮಕ್ಕೆ, Lakshmi Shashidhar Chaitanyahttp://www.blogger.com/profile/14869830562465883656noreply@blogger.com3tag:blogger.com,1999:blog-4180453207167204510.post-5457494274488067662008-10-26T13:30:00.004+05:302008-10-27T10:28:33.802+05:30ದೀಪದ ಹಬ್ಬದ ಶುಭಾಶಯಅಡೋಬ್ ಫೋಟೋಶಾಪ್ ನಲ್ಲಿ (for the first time ) ನಾನೆ ಮಾಡಿದ ಶುಭಾಶಯ ಪತ್ರ. ಇಲ್ಲಿವರ್ಗೂ ಅದನ್ನ ಓಪನ್ನು ಮಾಡಿರಲಿಲ್ಲ. ಕನ್ನಡ ಶುಭಾಶಯಪತ್ರಗಳನ್ನು ಹುಡುಕಿದೆ...ಅದನ್ನ ಹುಡುಕುವುದರ ಬದಲು ನಾನೇ ಮಾಡಿದರೆ ಆ ಖುಶಿ ಬೇರೆ ಅನ್ನಿಸಿತು. ಅದಕ್ಕೆ ಐದು ಘಂಟೆಗಳ ಕಾಲ ಕಷ್ಟ ಪಟ್ಟು, ಫೋಟೋಶಾಪ್ ಉಪಯೋಗಿಸುವುದನ್ನು ತಕ್ಕ ಮಟ್ಟಿಗೆ ಕಲಿತು ಇದನ್ನ ಮಾಡಿದ್ದೇನೆ. ನಿಮಗೆಲ್ಲರಿಗೂ ಈ ದೀಪದ ಹಬ್ಬ ಸುಖ ಸಂತೋಷ, ನೆಮ್ಮದಿ, ಆಯಸ್ಸು, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಬಾಳಿನಲ್ಲಿ ಬೆಳಕು Lakshmi Shashidhar Chaitanyahttp://www.blogger.com/profile/14869830562465883656noreply@blogger.com8tag:blogger.com,1999:blog-4180453207167204510.post-85866640780590913052008-10-21T21:25:00.004+05:302008-10-21T22:34:10.543+05:30ತಮಾಷೆಗೆ ಮಿತಿಯಿಲ್ಲವೇ ?ನೀವು ಈ ಪೋಸ್ಟನ್ನು ಓದಿದ ಮೇಲೆ " ಈ ಹುಡುಗಿ ಗೆ sense of humor ಸ್ವಲ್ಪ ಕಡಿಮೆ, She does not know how to take issues in good spirits " ಅಂತ ಅಂದುಕೊಂಡರೂ ಪರ್ವಾಗಿಲ್ಲ. ಆದರೆ ಇದು ನಿಜವಾಗಿಯೂ ಬೇಜಾರು ತರಿಸುವಂಥ ವಿಷಯ.ಮೋಟೋರೋಲಾ ದ ಹೊಸ ಮೊಬೈಲ್ ಫೋನಿನ ಜಾಹೀರಾತನ್ನು ಈಗಾಗಲೇ ನೀವೆಲ್ಲರೂ ನೋಡಿರುತ್ತೀರಿ. ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗುರುಗಳ ವ್ಯಂಗ್ಯಚಿತ್ರವನ್ನು ಫೋನಿನಲ್ಲಿ ಬಿಡಿಸಿ ಈಮೈಲ್ ಮಾಡುವ ಈ ಜಾಹೀರಾತು ಹುಡುಗರಿಗೆ ಈಗ ಅಧ್ಯಾಪಕರನ್ನು ಆಡಿಕೊಳ್ಳುವ ಹೊಸLakshmi Shashidhar Chaitanyahttp://www.blogger.com/profile/14869830562465883656noreply@blogger.com29tag:blogger.com,1999:blog-4180453207167204510.post-41389883807474712832008-10-16T09:00:00.004+05:302008-10-17T10:54:14.679+05:30ಬೊಂಬೆಗಳನ್ನು ಏಕೆ ಕೂರಿಸುತ್ತೇವೆ ?" ನಿಮ್ಮ ಮನೆಯಲ್ಲಿ ಬೊಂಬೆ ಕೂರಿಸಿದ್ದಾರಾ?"ಈ ಪ್ರಶ್ನೆಯನ್ನು ಸಂಗೀತ ಕಲಿಯಲು ಬರುವ ಪುಟ್ಟ ಮಕ್ಕಳಿಗೆ ಹದಿನೈದು ದಿನಗಳ ಹಿಂದೆ ಕೇಳಿದರು ನಮ್ಮಮ್ಮ. ಅದಕ್ಕೆ ಆ ಮಕ್ಕಳು ಅಷ್ಟೇ ಮುದ್ದಾಗಿ, " what it is teacher ? " ಅಂತ ಕೇಳಿಬಿಟ್ಟರು !!ಅಮ್ಮ ಸ್ವಲ್ಪ ಚಕಿತಗೊಂಡರಾದರೂ, ಸ್ವಲ್ಪ ಸಾವರಿಸಿಕೊಂಡು, " ನಿಮ್ಮ ಮನೆಯಲ್ಲಿ ಯಾವ ಯಾವ ಬೊಂಬೆಗಳಿವೆ ? " ಅಂತ ಕೇಳಿದರು. ಹೆಣ್ಣು ಮಕ್ಕಳು ಬಹಳ ನೀಟಾಗಿ ಬಾರ್ಬಿ ಡಾಲುಗಳ ಎಲ್ಲಾ ವರ್ಷನ್ನುಗಳನ್ನು ಒಪ್ಪಿಸಿದರು. ಗಂಡು ಮಕ್ಕಳು ಕಾರು, ಏರೋಪ್ಲೇನುLakshmi Shashidhar Chaitanyahttp://www.blogger.com/profile/14869830562465883656noreply@blogger.com12tag:blogger.com,1999:blog-4180453207167204510.post-82415619439481544372008-09-15T09:10:00.000+05:302008-09-15T12:17:11.389+05:30"ಆಗ"ಬರದ ದೇವರು ???ಮೊನ್ನೆ ನಾವೆಲ್ಲೋ ಹೋಗುತ್ತಿದ್ದಾಗ ನಮ್ಮ ತಂದೆ ಯಾವುದೋ ಒಂದು ದೇವಸ್ಥಾನವನ್ನು ತೋರಿಸುತ್ತಾ ಅದರ ಮುಂದಿರುವ ಕೆಲವು ಹಾಳಾಗಿ ಹೋದ ಪಟಗಳು, ಭಿನ್ನವಾದ ವಿಗ್ರಹಗಳನ್ನು ತೋರಿಸುತ್ತಾ...ಇವೆಲ್ಲ ಯಾಕಿಟ್ಟಿರಬಹುದೆಂದು ನಮ್ಮನ್ನು ಕೇಳಿದರು. ನಾವು, ಅವು ಒಡೆದು ಹೋಗಿವೆಯಲ್ಲ, ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ, ದೇವಸ್ಥಾನದಲ್ಲಿಟ್ಟರೆ ದೋಷವಿರುವುದಿಲ್ಲವಾದ್ದರಿಂದ ಹಾಗಿಟ್ಟಿದ್ದಾರೆಂದು ಹೇಳಿದೆವು. ಸರಿ ನಮ್ಮ ತಂದೆ ಆ ದೇವಸ್ಥಾನದ ಮುಂದೆಯೇ ಗಾಡಿ ನಿಲ್ಲಿಸಿ, ಎಲ್ಲಾ Lakshmi Shashidhar Chaitanyahttp://www.blogger.com/profile/14869830562465883656noreply@blogger.com12tag:blogger.com,1999:blog-4180453207167204510.post-16115611523503174022008-08-15T08:19:00.001+05:302008-08-15T22:44:30.626+05:30ನಮ್ಮಮ್ಮನ ಷಷ್ಟಿಪೂರ್ತಿಹೌದು ! ಇಂದು ನಮ್ಮಮನ ಷಷ್ಟಿಪೂರ್ತಿ ! ಮುನ್ನೂರು ವರ್ಷ ಪಾಪ ನಮ್ಮಮ್ಮನನ್ನ ಆಂಗ್ಲರು ಬಹಳ ನೋಯಿಸಿದ್ದಾರೆ !ಅವಳ ಬಳಿ ಇದ್ದ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದು ಅವಳಿಗೆ ನೋವನ್ನು ಮಾತ್ರ ಉಳಿಸಿ ಹೋಗಿದ್ದಾರೆ. ಅದಕ್ಕಿಂತ ಮುಂಚೆಯೂ ಆಕೆ ಪಾಪ ಯಾರ ಯಾರ ಕೈಲೋ ಸಿಕ್ಕಿ ನೋವುಂಡು ಹಲುಬಿ ಹಣ್ಣಾಗಿ ಹೋಗಿದ್ದಳು. ಕಡೆಗೆ ಇವಳ ಮೌನ ವೇದನೆಯನ್ನು ನೋಡಲಾಗದೇ, ಅವಳ ಮುತ್ತಿನಂಥಾ ಮಕ್ಕಳು ಎಲ್ಲರೂ ಸೇರಿ ಆಂಗ್ಲರನ್ನು ಒದ್ದೋಡಿಸಿದರು. ಅಂದು, ಆಗಸ್ಟ್ ೧೫, ೧೯೪೭ರಂದು ನಮ್ಮಮ್ಮ ಮತ್ತೆ ಹುಟ್ಟಿದಳು ! Lakshmi Shashidhar Chaitanyahttp://www.blogger.com/profile/14869830562465883656noreply@blogger.com9tag:blogger.com,1999:blog-4180453207167204510.post-38730386425611419422008-08-03T17:39:00.004+05:302008-08-03T17:43:39.962+05:30ನೀತಿಕಥೆಗಳುಕಥೆ ಹೇಳಮ್ಮ ಅಂತ ಚಿಕ್ಕ ವಯಸ್ಸಿನಲ್ಲಿ ನಾನು ನಮ್ಮಮ್ಮನ ಪೀಡಿಸದ ದಿನವಿಲ್ಲ. ಊಟ ಮಾಡುವಾಗ ಕಥೆ, ಹಾಲು ಕುಡಿಯುವಾಗ ಕಥೆ...ಒಟ್ಟಿನಲ್ಲಿ ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ಹೊಂದಿಸಿ ಹೇಳುವುದರಲ್ಲಿ ನಮ್ಮಮ್ಮನಿಗೆ ಸಾಕುಬೇಕಾಗಿ ಹೋಗುತ್ತಿತ್ತು. ಅಮರ ಚಿತ್ರಕಥೆ ಪುಸ್ತಕದಿಂದ ಚಿತ್ರ ತೋರಿಸಿ ತೋರಿಸಿ ಕಥೆ ಹೇಳುತ್ತಿದ್ದರು ನಮ್ಮಮ್ಮ. ರಾಮ, ಕೃಷ್ಣರ ಕಥೆ ದಿನಾಗಲೂ ಹೇಳುತ್ತಿದ್ದರು ನಮ್ಮ ಅಜ್ಜಿ ತಾತ.ಚಂದಿರನಿರದ ರಾತ್ರಿ ನನಗೆ ಊಟ ಮಾಡಿಸಲು ನಮ್ಮಮ್ಮ ಪಾಪ ಹರಸಾಹಸ ಮಾಡುತ್ತಿದ್ದರಂತೆ. ಅವನ ಮುಖ Lakshmi Shashidhar Chaitanyahttp://www.blogger.com/profile/14869830562465883656noreply@blogger.com13tag:blogger.com,1999:blog-4180453207167204510.post-43132136448993432202008-07-11T22:20:00.004+05:302008-07-31T21:06:26.560+05:30ಸಂಡೇ..ಮಂಡೇ....ನಮ್ಮಮ್ಮ ಸಂಗೀತ ಪ್ರಾಧ್ಯಾಪಕಿ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ದಿನಾ ಬರುತ್ತಾರೆ ಪಾಠ ಹೇಳಿಸಿಕೊಳ್ಳೋಕೆ. ಭಜನೆ, ಶ್ಲೋಕ, ಇತ್ಯಾದಿಗಳ ಪಾಠಗಳೂ ನಡೆಯುತ್ತವೆ. ನಾನವಾಗ ಸುಮ್ಮನೇ ರೂಮಲ್ಲಿದ್ದು, ಅವೆಲ್ಲವನ್ನ ಕೇಳಿಸಿಕೊಳ್ಳುತ್ತಾ ಅವರ ಮುದ್ದು ಮುದ್ದು ಮಾತುಗಳ ಮಜಾ ತೆಗೆದುಕೊಳ್ಳುತ್ತಾ ಸಾಯಂಕಾಲದ ಕಾಫಿ ಸವಿಯುತ್ತಿರುತ್ತೇನೆ.ಮೊನ್ನೆ ಒಂದು ಘಟನೆ ನಡೆಯಿತು. ಅದು ಮೇಲ್ನೋಟಕ್ಕೆ ಹಾಸ್ಯಾಸ್ಪದ ಅನ್ನಿಸಿದರೂ ಸ್ವಲ್ಪ ಗಮನ ಹರಿಸಿದರೆ ಅದು ನಮ್ಮ ಭಾಷೆಯ ಅವನತಿಯನ್ನು ಎತ್ತಿ Lakshmi Shashidhar Chaitanyahttp://www.blogger.com/profile/14869830562465883656noreply@blogger.com9tag:blogger.com,1999:blog-4180453207167204510.post-38049542617029689182008-06-23T18:22:00.003+05:302008-07-07T23:21:43.037+05:30guess ?ನಿಮ್ಮನ್ನು ಏನನ್ನು guess ಮಾಡಲು ಕೇಳುತ್ತಿಲ್ಲ, ಇದೊಂದು ಪದದಿಂದ ಆದ ಅವಾಂತರದ ಬಗ್ಗೆ ತಿಳಿಯಪಡಿಸಲು ಇಚ್ಛಿಸುತ್ತೇನೆ.ಆರೇಳು ವರ್ಷದ ಹಿಂದಿನ ಮಾತು. ನಮ್ಮ ತಂದೆ ತಾಯಿ ಇಬ್ಬರೂ ಊರಿಗೆ ಹೊರಟಿದ್ದರು. ನಮ್ಮ ತಂದೆಯ ಆಫೀಸಿನಲ್ಲಿ ಈಶ್ವರಯ್ಯ ಎನ್ನುವವರೊಬ್ಬರು ಕೆಲಸ ಮಾಡುತ್ತಿದ್ದರು. ಅವರಿಗೆ ಒಂದು ಮುಖ್ಯವಾದ ಸಂದೇಶವನ್ನು ತಲುಪಿಸಬೇಕಿತ್ತು. ಅವರು ಫೋನಿಸಿದರೆ ವಿಷಯವನ್ನು ಹೇಳಿಬಿಡು ಎಂದು ನಮ್ಮ ತಂದೆ ಹೇಳಿ ಹೋದರು. ಅವರು ಹೊರಟ ಹತ್ತು ನಿಮಿಷದಲ್ಲೇ ಫೋನ್ ಬಂದಿತು.ನಾನು : ಹಲೋ...ಯಾರು Lakshmi Shashidhar Chaitanyahttp://www.blogger.com/profile/14869830562465883656noreply@blogger.com11tag:blogger.com,1999:blog-4180453207167204510.post-8742199828753418102008-06-09T19:10:00.003+05:302008-06-09T22:29:19.961+05:30ಸಹಾಯ ಹಸ್ತ ನೀಡಬಾರದೇಕೆ ?ಇವತ್ತು ಬೆಳಿಗ್ಗೆ ನನಗೆ ಸ್ನಾತಕೋತ್ತರ ಪದವಿಯ ಕಡೆಯ ಸೆಮೆಸ್ಟೆರ್ ನ ಒಂದು ಪರೀಕ್ಷೆ ಇತ್ತು. ವಿಷಯ ಬೇರೆ ಸಲ್ಪ ಕಷ್ಟಕರವಾಗೇ ಇತ್ತು.ಕಡೆ ನಿಮಿಷದ ತಯಾರಿಗಳು ಭರದಿಂದಲೇ ಸಾಗಿದ್ದವು. ಅದೇನೆ ಆದರೂ ಬೆಳಿಗ್ಗೆ ದಿನ ಪತ್ರಿಕೆಯ ಕಡೆ ಕಣ್ಣು ಹಾಯಿಸದೇ ನಾನು ಸಾಮಾನ್ಯವಾಗಿ ಹೊರಗೆ ಕಾಲಿಡೋದೇ ಇಲ್ಲ. ಎಂದಿನಂತೆ ಇಂದೂ ಸಹ ಮುಖ್ಯಾಂಶಗಳನ್ನು ಓದಿದೆ. ಅದರಲ್ಲಿ ನನ್ನ ಗಮನವನ್ನು ಸೆಳೆದ ವಾರ್ತೆ ಇದು.ನಾನು ಒಂದು ಎರಡು ನಿಮಿಷ ಹಾಗೆಯೇ ನಿರ್ವಿಣ್ಣಳಾದೆ ! ಅಲ್ಲ....ಅಪಘಾತಕ್ಕೀಡಾದ ಜೀವವೊಂದು ಸಾವು Lakshmi Shashidhar Chaitanyahttp://www.blogger.com/profile/14869830562465883656noreply@blogger.com6