tag:blogger.com,1999:blog-4180453207167204510.post2581470319789624043..comments2024-02-11T14:22:08.051+05:30Comments on ನಾವೇಕೆ ಹೀಗೆ ?: ಸಧ್ಯ ಕರೆಂಟು ಹೋಯ್ತು !Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger18125tag:blogger.com,1999:blog-4180453207167204510.post-45004711202475770472011-11-14T20:02:45.585+05:302011-11-14T20:02:45.585+05:30`ಭಾವನೆಗಳ ಅತಿರೇಕಗಳಿರುವ ಮಾಯಾಪರದೆಯ ಮುಂದೆ ಅನಗತ್ಯವಾಗಿ ಭ...`ಭಾವನೆಗಳ ಅತಿರೇಕಗಳಿರುವ ಮಾಯಾಪರದೆಯ ಮುಂದೆ ಅನಗತ್ಯವಾಗಿ ಭಾವನೆಗಳ ಮಹಾಪೂರವನ್ನು ಹರಿಸುವ ನಾವು, ನಿಜವಾಗಲೂ ಭಾವನೆಗಳನ್ನು ವ್ಯಕ್ತಪಡಿಸುವ ಅವಶ್ಯಕತೆಯಿರುವಾಗ ನಿರ್ಭಾವುಕವಾಗಿ, ವ್ಯಾವಾಹಾರಿಕವಾಗಿ , ಬಹಳಷ್ಟು ಬಾರಿ ಅಮಾನುಷವಾಗಿ ವರ್ತಿಸುತ್ತೇವಲ್ಲಾ...ನಾವೇಕೆ ಹೀಗೆ ?' ಉತ್ತಮ ಅ೦ಶವನ್ನು ತಿಳಿಸಿದ್ದೀರಿ ಮೇಡಂ, ಚಿ೦ತನಯೊಗ್ಯವಾಗಿದೆ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-4180453207167204510.post-3105319810562258972011-08-04T11:09:48.426+05:302011-08-04T11:09:48.426+05:30ಇಲ್ಲಿ ಆ ಹುಡುಗನೇ ಬುದ್ದಿವಂತನಾಗಿ ಕಾಣುತ್ತಾನೆ. ಅವನ ಅರಿವ...ಇಲ್ಲಿ ಆ ಹುಡುಗನೇ ಬುದ್ದಿವಂತನಾಗಿ ಕಾಣುತ್ತಾನೆ. ಅವನ ಅರಿವಿಗೆ ಬಂದಷ್ಟು ಇವರಿಗೆ ಬರಲಿಲ್ಲವಲ್ಲಾ. ಇದನ್ನು ನಮಗೆಲ್ಲಾ ಮುಟ್ಟಿಸಿದ್ದಕ್ಕೆ ನಿಮಗೆ ಹಾಗೂ ನಿಮ್ಮ ಅಕ್ಕನಿಗೆ ಧನ್ಯವಾದಗಳು.Prateekshahttps://www.blogger.com/profile/05956171429496050264noreply@blogger.comtag:blogger.com,1999:blog-4180453207167204510.post-9902019769343290932010-12-09T13:39:15.263+05:302010-12-09T13:39:15.263+05:30ನಿಜವಾಗಿಯೂ ನೀವು ಹೇಳಿದ ಮಾತುಗಳು ಸತ್ಯ ತುಂಬಾ ಚೆನ್...ನಿಜವಾಗಿಯೂ ನೀವು ಹೇಳಿದ ಮಾತುಗಳು ಸತ್ಯ ತುಂಬಾ ಚೆನ್ನಾಗಿ ಬರೆದ್ದಿದ್ದಿರಾanjanaa hegdehttps://www.blogger.com/profile/10196498455838033851noreply@blogger.comtag:blogger.com,1999:blog-4180453207167204510.post-25056853902623240882010-07-18T13:30:42.073+05:302010-07-18T13:30:42.073+05:30ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್...ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ<br /><br />ಸತೀಶ್ ನ ಗೌಡ<br /><br />www.nannavalaloka.blogspot.comSATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-4180453207167204510.post-28248352849345936542010-07-16T22:21:02.481+05:302010-07-16T22:21:02.481+05:30ಲಕ್ಷ್ಮಿಯವರೇ
ಚೆನ್ನಾಗಿದೆ ನಿಮ್ಮ ಲೇಖನ. ನಿಜ ಮೂರ್ಖ ಪೆಟ...ಲಕ್ಷ್ಮಿಯವರೇ <br /><br />ಚೆನ್ನಾಗಿದೆ ನಿಮ್ಮ ಲೇಖನ. ನಿಜ ಮೂರ್ಖ ಪೆಟ್ಟಿಗೆ ಬ೦ದು ನಾವೆಲ್ಲಾ ಮೂರ್ಖರಗಿದ್ದೆವೇನೋ? :)<br /><br /><br />- ಚಂದ್ರುಚಂದ್ರುhttps://www.blogger.com/profile/08697656391304549914noreply@blogger.comtag:blogger.com,1999:blog-4180453207167204510.post-64345492632698162442010-03-18T10:32:00.552+05:302010-03-18T10:32:00.552+05:30ಖಂಡಿತ ನಿಜವಾದ ಮಾತು. ಬಹಳ ಬೇಜಾರಾಗತ್ತೆ ನಾವು ಮನುಷ್ಯತ್ವ ...ಖಂಡಿತ ನಿಜವಾದ ಮಾತು. ಬಹಳ ಬೇಜಾರಾಗತ್ತೆ ನಾವು ಮನುಷ್ಯತ್ವ ಮರ್ತೋಗಿದೀವಲ್ಲ ಅನ್ಸತ್ತೆ. Mentally challenged ಇರ್ಲಿ, ಮನೆಯವರ ಹತ್ರಾನೆ ಸರ್ಯಾಗಿ ನಾವು ಮಾತಾಡೋದಿಲ್ಲ. ಚಿಕ್ ವಯಸ್ನಲ್ಲಿ ಕರೆಂಟ್ ಹೋದ್ರೆ ನಮಗೆ ಖುಷಿಯೋ ಖುಷಿ.. ಹೊರಗಡೆ ಹೋಗಿ ಗೆಳೆಯರ ಜೊತೆ ಆಡಬಹುದು ಅಂತ. ಈಗ ಸುಮ್ನೆ ಬೈಕೋತೀವಿ ಬೆಸ್ಕಾಂ ನ. :)Karthik CShttps://www.blogger.com/profile/09717295839734576250noreply@blogger.comtag:blogger.com,1999:blog-4180453207167204510.post-44069507262751105522010-03-17T18:27:39.653+05:302010-03-17T18:27:39.653+05:30Neevu vistarisidda ghatane nijavagiyu manassina ya...Neevu vistarisidda ghatane nijavagiyu manassina yavudo muuleyannu chucchi naavu madodu sariye enisuvantittu.... Nimma halavaaru TV sambandita prashnegalige uttara bahushaha nimage tilidurabahudu alva??!!!!Sundar M Nhttps://www.blogger.com/profile/08271030761076796831noreply@blogger.comtag:blogger.com,1999:blog-4180453207167204510.post-24578587253878439202010-03-16T23:23:04.393+05:302010-03-16T23:23:04.393+05:30ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4180453207167204510.post-80535726275819614692010-03-14T20:37:44.639+05:302010-03-14T20:37:44.639+05:30ನಿಮ್ಮ ಮಾತು ೧೦೦% ಸತ್ಯ, ಮಕ್ಕಳಾದರೆ ಹೇಳಬಹುದು, ಹಿರಿಯರಿಗ...ನಿಮ್ಮ ಮಾತು ೧೦೦% ಸತ್ಯ, ಮಕ್ಕಳಾದರೆ ಹೇಳಬಹುದು, ಹಿರಿಯರಿಗೆ (ಅದರಲ್ಲೂ ಗಂಡನ ಮನೆಯವರಿಗೆ )ಹೇಗೆ ಹೇಳಲಾದೀತು! ಒಳಗೆ ಬರುವಾಗಲೇ ಮನೆಯಲ್ಲಿರುವ ಮಗುವನ್ನು ಪ್ರೀತಿಯಿಂದ ಮಾತನಾಡಿಸಿ, ಆಡಿಸಿ ಸಂಭ್ರಮಿಸುವ ಬದಲಿಗೆ " ಜೀ ಹಾಕು, ಈ ಟಿ.ವಿ.ಹಾಕು ಸೀರಿಯಲ್ ಬರುತ್ತೆ " ಅಂತಾರೆ(ಆದೇಶ ಬೇರೆ), ಆ ಮಗು ತನಗಿಷ್ಟವದ ಪ್ರೋಗ್ರಾಮ್ ನೋಡುತ್ತಿದ್ದರೂ ಇವರು ಅದರ ಬಗ್ಗೆ ಚಿಂತಿಸುವುದಿಲ್ಲ, ಜೊತೆಗೆ ತಂದೆ ತಾಯಿಯರಿಗೂ ಮುಜುಗರ, ತಮ್ಮ ಮಗುವಿನ ಸಂತೋಷ,ಸ್ವಾತಂತ್ರ್ಯಕ್ಕೆ ದೇವಿಸುತೆhttps://www.blogger.com/profile/08964906163130485185noreply@blogger.comtag:blogger.com,1999:blog-4180453207167204510.post-85010614980866634532010-02-24T17:30:17.306+05:302010-02-24T17:30:17.306+05:30ನಿಜ. ತುಂಬಾ ಚೆನ್ನಾಗಿ ಬರೆದಿದ್ದೀರಾ. ಕೆಲುವೊಮ್ಮೆ ಕರೆಂಟ್...ನಿಜ. ತುಂಬಾ ಚೆನ್ನಾಗಿ ಬರೆದಿದ್ದೀರಾ. ಕೆಲುವೊಮ್ಮೆ ಕರೆಂಟ್ ಹೋದ್ರು ಬಿಡುಗಡೆ ಇಲ್ಲಾ. ತುಂಬಾ ಭಾವನಾತ್ಮಕವಾಗಿ ಮನೆಯ ಕಷ್ಟಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಯಾರ ಮನೆಯ ಬಗ್ಗೆ ಅಂದ್ರೆ... :)P Kalyanhttps://www.blogger.com/profile/09023984430458011061noreply@blogger.comtag:blogger.com,1999:blog-4180453207167204510.post-41508214611101325032010-02-24T11:41:19.423+05:302010-02-24T11:41:19.423+05:30ಚೆನ್ನಾಗಿದೆ ಬರಹ.ಚೆನ್ನಾಗಿದೆ ಬರಹ.Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-4180453207167204510.post-52413687434552546902010-02-24T01:12:50.404+05:302010-02-24T01:12:50.404+05:30Nangu kushi Aagathe vidyuth kadithavuntAdaga inadv...Nangu kushi Aagathe vidyuth kadithavuntAdaga inadve:D ketta serials mathu ketta reality shows inda...<br /><br /><br />ಮಾತು ಬರುವುದು ಎಂದು ಮಾತಾಡುವುದು ಬೇಡ;<br />ಒಂದು ಮಾತಿಗೆ ಎರಡು ಅರ್ಥವುಂಟು.<br />ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;<br />ಬರಿದೆ ಆಡುವ ಮಾತಿಗರ್ಥವಿಲ್ಲ....<br />Ee meLina sAlugalu ee ShIrshikege thumbAne sukthavaguthe ansthide..ಪುಷ್ಪಲತ ದೀಕ್ಷಿತ್https://www.blogger.com/profile/07536924829963022617noreply@blogger.comtag:blogger.com,1999:blog-4180453207167204510.post-13173210602619516812010-02-23T12:17:07.304+05:302010-02-23T12:17:07.304+05:30ಕರೆ೦ಟ್ ಇಲ್ಲದಿದ್ದರೇನೆ ಒಳ್ಳೇದು ಅನಿಸುತ್ತೆ. ಮನಸ್ಸು ನಮ್...ಕರೆ೦ಟ್ ಇಲ್ಲದಿದ್ದರೇನೆ ಒಳ್ಳೇದು ಅನಿಸುತ್ತೆ. ಮನಸ್ಸು ನಮ್ಮ ಹತ್ರ ಇರುತ್ತದೆ, ಇಲ್ಲದಿದ್ದರೆ ರಿಮೋಟ್ ನಮ್ಮನ್ನೇ ಕ೦ಟ್ರೋಲ್ ಮಾಡುತ್ತೆ. ಟೀವಿನಲ್ಲ..!!Pramodhttps://www.blogger.com/profile/13709651235702587491noreply@blogger.comtag:blogger.com,1999:blog-4180453207167204510.post-7176465445007567842010-02-23T11:03:35.396+05:302010-02-23T11:03:35.396+05:30ನಾನೂ ಕೂಡ ಮನೆಯಲ್ಲಿ ಕರೆಂಟು ಹೋದಾಗ ಖುಷಿ ಪಡ್ತೇನೆ. ಕೆಲಸಗ...ನಾನೂ ಕೂಡ ಮನೆಯಲ್ಲಿ ಕರೆಂಟು ಹೋದಾಗ ಖುಷಿ ಪಡ್ತೇನೆ. ಕೆಲಸಗಳು, ಕೆಟ್ ಧಾರಾವಾಹಿ, ಹಾಡಿನ ಪ್ರೋಗ್ರಾಮು, ರಿಯಾಲಿಟಿ, ಪುನರ್ಜನ್ಮಗಳ ಮಧ್ಯೆ ಕಳೆದು ಹೋದ ಜನರು ಒಟ್ಟು ಸೇರಿ ಮಾತಾಡೋಕೆ ಅದು ಒಳ್ಳೇ ಟೈಮು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4180453207167204510.post-8279571348408685532010-02-22T22:49:56.246+05:302010-02-22T22:49:56.246+05:30ಒಳ್ಳೆಯ ಬರಹ,,, ಹೌದು ಇವಗಿನ ಕಾಲದಲ್ಲಿ ಯಾವುದಕ್ಕೂ ಮೌಲ್ಯ ...ಒಳ್ಳೆಯ ಬರಹ,,, ಹೌದು ಇವಗಿನ ಕಾಲದಲ್ಲಿ ಯಾವುದಕ್ಕೂ ಮೌಲ್ಯ ಇಲ್ಲ... ದೂರದರ್ಶನ ತುಂಬ ಅಪಾಯಕಾರಿಯಾಗಿ ಮಾರ್ಪಡ ಆಗ್ತಾ ಇದೆ.. ಲೈವ್ ಶೋ.. breaking ನ್ಯೂಸ್... ಮನಸಿನ ನೆಮ್ಮದಿ ಕೆಡಿಸುವ ಧಾರಾವಾಹಿಗಳು....ಒಂದ ಎರಡGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-4180453207167204510.post-26768082192923062382010-02-22T14:48:01.051+05:302010-02-22T14:48:01.051+05:30ಲಕ್ಷ್ಮಿ,
ಕೊನೆಯ ಸಾಲಿನಲ್ಲಿ ನೀವು ವ್ಯಕ್ತಪಡಿಸಿರುವ ನಿಮ್...ಲಕ್ಷ್ಮಿ,<br /><br />ಕೊನೆಯ ಸಾಲಿನಲ್ಲಿ ನೀವು ವ್ಯಕ್ತಪಡಿಸಿರುವ ನಿಮ್ಮ ಅನಿಸಿಕೆ ತುಂಬಾ ಸತ್ಯ. ನಮ್ಮಲ್ಲಿ ಇಂತಹ ವ್ಯಕ್ತಿಗಳ ಪ್ರತಿ ಅಪಾರ ಅನವಶ್ಯಕ ಅನುಕಂಪ ಮಾತ್ರವೇ ತುಂಬಿರುತ್ತದೆ. ಕೆಲವೊಮ್ಮೆ ಕೊಂದು ಹಾಕುವಂತಹ ಕೆಟ್ಟ ಕುತೂಹಲ! ಟಿ.ವಿ.ಯಲ್ಲಿ ಬರುವ ಆ ದರಿದ್ರ ಧಾರಾವಾಹಿಯಲ್ಲಿ ಅತ್ತೆ ಸೊಸೆಗೋ, ಇಲ್ಲ ಸೊಸೆ ಅತ್ತೆಗೋ ಹಿಂಸೆ ನೀಡಿದರೆ ಕುಳಿತು ನೋಡುತ್ತಿರುವ ಅತ್ತೆ ಸೊಸೆಯರ ನಡುವೆ ಜಗಳವಾಗುತ್ತದೆ! (ಇದನ್ನು ನಾನು ಹಲವರಿಂದ ಕೇಳಿದ್ದೇನೆ..!) ಇಂತಹ ಮೂರ್ಖರಿಂದ ನೀವು ಸಹಕಾರ, ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-4180453207167204510.post-65008330904327833132010-02-22T13:18:32.233+05:302010-02-22T13:18:32.233+05:30ಈ ಶನಿವಾರ ಅಥವಾ ಭಾನುವಾರ ಸಿಗು, ನಾವೇಕೆ ಹೀಗೆ ಎಂದು ವಿವರಿ...ಈ ಶನಿವಾರ ಅಥವಾ ಭಾನುವಾರ ಸಿಗು, ನಾವೇಕೆ ಹೀಗೆ ಎಂದು ವಿವರಿಸುತ್ತೇನೆ. ಈ ವಾರ ಆಗದೇ ಇದ್ದರೆ ಮುಂದಿನ ವಾರ ಸಿಗು! ;-)<br /><br />ಈಗ ನಾನು "ಮನೆಯೊಂದು ಮೂರು ಬಾಗಿಲು" ನೋಡಬೇಕು. ಬೈ.Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-4180453207167204510.post-21040522601962633652010-02-22T08:57:31.785+05:302010-02-22T08:57:31.785+05:30ನೀವೆನ್ನುವುದು ಸತ್ಯ ಲಕ್ಷಿ .ಈ ದುರ್ದರ್ಶನದಿಂದ ಆಗುತ್ತಿರ...ನೀವೆನ್ನುವುದು ಸತ್ಯ ಲಕ್ಷಿ .ಈ ದುರ್ದರ್ಶನದಿಂದ ಆಗುತ್ತಿರುವ ಕೇಡುಗಳು ನಿಜಕ್ಕೂ ಒಮ್ಮೊಮ್ಮೆ ಭಯ ಹುಟ್ಟಿಸುತ್ತದೆ.ಸುಮhttps://www.blogger.com/profile/10255520608800203684noreply@blogger.com